Home › Education › ಭಾರತದ ಮಂಗಳ ಕಕ್ಷಗಾಮಿ ಅಭಿಯಾನ
ಭಾರತದ ಮಂಗಳ ಕಕ್ಷಗಾಮಿ ಅಭಿಯಾನ
Full text being prepared
Keep a copy ₹9
About this book
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಉಪಗ್ರಹವೊಂದನ್ನು ಯಶಸ್ವಿಯಾಗಿ ಮಂಗಳನ ಕಕ್ಷೆಗೆ ಸೇರಿಸಲು ಮಂಗಳನ ಕಕ್ಷಾಗಾಮಿ ಅಭಿಯಾನವನ್ನು ಪ್ರಾರಂಭಿಸಿದ ಆ ಕ್ಷಣವು ಭಾರತಕ್ಕೆ ಹೆಮ್ಮೆಯ ಘಳಿಗೆಯಾಗಿತ್ತು. ಅದು ಮಂಗಳನ ಸುತ್ತ ಕಕ್ಷೆಯಲ್ಲಿ ಯಶಸ್ವಿಯಾಗಿ ಒಂದು ಉಪಗ್ರಹವನ್ನು ಸ್ಥಾಪಿಸಿದ ಮೊತ್ತಮೊದಲ ಅಭಿಯಾನ ಆಗಿತ್ತು. ಮಂಗಳನೇ ಯಾಕೆ? ಸೌರವ್ಯೂಹದಲ್ಲಿ ನಮ್ಮ ಇತರ ನೆರೆ ಗ್ರಹಗಳಿಗಿಂತ ಈ ಗ್ರಹವು ಹೆಚ್ಚು ವಿಶೇಷವಾಗಿರಲು ಕಾರಣವೇನು? ನಾವು ಇನ್ನೊಂದು ಗ್ರಹವನ್ನು ಅನ್ವೇಷಿಸುವ ಮೂಲಕ ಏನನ್ನು ಕಲಿಯುವ ಆಶಯವನ್ನು ಹೊಂದಿದ್ದೇವೆ? ಈ ಲೇಖನವು ಅಂತರ-ಗ್ರಹ ಪರಿಶೋಧನೆಗಳನ್ನು ಕುರಿತು ಇಂಥ ಕೆಲವು ಪ್ರಶ್ನೆಗಳನ್ನು ಶೋಧಿಸಿ ನೋಡುವುದೇ ಅಲ್ಲದೇ, ಚಾಲ್ತಿಯಲ್ಲಿರುವ ಬಾಹ್ಯಾಕಾಶ ವಿಜ್ಞಾನದ ತಿಳುವಳಿಕೆಯನ್ನು ಅರ್ಥಮಾಡಿಸಲು ಪ್ರಯತ್ನಿಸುತ್ತದೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
Greek in a Nutshell
James Strong
ABC's of Science
Charles A. (Charles Alexander) Oliver
A Finnish Grammar
Charles Eliot