HomeEducation › ಭಾರತದ ಮಂಗಳ ಕಕ್ಷಗಾಮಿ ಅಭಿಯಾನ

Cover of ಭಾರತದ ಮಂಗಳ ಕಕ್ಷಗಾಮಿ ಅಭಿಯಾನ

ಭಾರತದ ಮಂಗಳ ಕಕ್ಷಗಾಮಿ ಅಭಿಯಾನ

ನಾರಾಯಣನ್, ಆನಂದ್

FormatEbook
LanguageKannada
ReadingIncluded
Full text being prepared Keep a copy ₹9
About this book
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಉಪಗ್ರಹವೊಂದನ್ನು ಯಶಸ್ವಿಯಾಗಿ ಮಂಗಳನ ಕಕ್ಷೆಗೆ ಸೇರಿಸಲು ಮಂಗಳನ ಕಕ್ಷಾಗಾಮಿ ಅಭಿಯಾನವನ್ನು ಪ್ರಾರಂಭಿಸಿದ ಆ ಕ್ಷಣವು ಭಾರತಕ್ಕೆ ಹೆಮ್ಮೆಯ ಘಳಿಗೆಯಾಗಿತ್ತು. ಅದು ಮಂಗಳನ ಸುತ್ತ ಕಕ್ಷೆಯಲ್ಲಿ ಯಶಸ್ವಿಯಾಗಿ ಒಂದು ಉಪಗ್ರಹವನ್ನು ಸ್ಥಾಪಿಸಿದ ಮೊತ್ತಮೊದಲ ಅಭಿಯಾನ ಆಗಿತ್ತು. ಮಂಗಳನೇ ಯಾಕೆ? ಸೌರವ್ಯೂಹದಲ್ಲಿ ನಮ್ಮ ಇತರ ನೆರೆ ಗ್ರಹಗಳಿಗಿಂತ ಈ ಗ್ರಹವು ಹೆಚ್ಚು ವಿಶೇಷವಾಗಿರಲು ಕಾರಣವೇನು? ನಾವು ಇನ್ನೊಂದು ಗ್ರಹವನ್ನು ಅನ್ವೇಷಿಸುವ ಮೂಲಕ ಏನನ್ನು ಕಲಿಯುವ ಆಶಯವನ್ನು ಹೊಂದಿದ್ದೇವೆ? ಈ ಲೇಖನವು ಅಂತರ-ಗ್ರಹ ಪರಿಶೋಧನೆಗಳನ್ನು ಕುರಿತು ಇಂಥ ಕೆಲವು ಪ್ರಶ್ನೆಗಳನ್ನು ಶೋಧಿಸಿ ನೋಡುವುದೇ ಅಲ್ಲದೇ, ಚಾಲ್ತಿಯಲ್ಲಿರುವ ಬಾಹ್ಯಾಕಾಶ ವಿಜ್ಞಾನದ ತಿಳುವಳಿಕೆಯನ್ನು ಅರ್ಥಮಾಡಿಸಲು ಪ್ರಯತ್ನಿಸುತ್ತದೆ.

More in Education

Browse all →