HomeEducation › ಗುರುಚೇತನ – ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕರ್ನಾಟಕ ಸರ್ಕಾರದ ಒಂದು ಉಪಕ್ರಮ

Cover of ಗುರುಚೇತನ – ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕರ್ನಾಟಕ ಸರ್ಕಾರದ ಒಂದು ಉಪಕ್ರಮ

ಗುರುಚೇತನ – ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕರ್ನಾಟಕ ಸರ್ಕಾರದ ಒಂದು ಉಪಕ್ರಮ

ಎಸ್, ರುದ್ರೇಶ್

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಈಗಿನ ಶಿಕ್ಷಕರ ಪ್ರಶಿಕ್ಷಕ ಕಾರ್ಯಕ್ರಮದಲ್ಲಿ ಇರುವ ಲೋಪದೋಷಗಳಣ್ನು ನಿವಾರಿಸಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಶಿಕ್ಷಕರನ್ನು ತಯಾರು ಮಾಡಲು ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಕ ಇಲಾಖೆ ಪ್ರಾರಂಭಿಸಿರುವ ಗುರುಚೇತನ ಎಂಬ ಕಾರ್ಯಕ್ರಮದ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ಪ್ರಶಿಕ್ಷಕ ಕಾರ್ಯಕ್ರಮದಲ್ಲಿನ ಸಮಸ್ಯೆಗಳನ್ನು ಹೋಗಲಾಡಿಸುವುದು ಹಾಗೂ ಶಿಕ್ಷಕರ ಬೆಳವಣಿಗೆಯ ಪ್ರಯತ್ನಗಳು ಅರ್ಥಪೂರ್ಣವೂ ಸಕಾಲಿಕವೂ ಆಗಿರುವಂತೆ ನೋಡಿಕೊಳ್ಳುವುದು ‘ಗುರುಚೇತನ’ದ ಉದ್ದೇಶವಾಗಿದೆ. ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರಶಿಕ್ಷಣದ ಆಶಯ ಮತ್ತು ವಿಷಯಗಳ ಮರುವಿನ್ಯಾಸ ರೂಪಿಸಲಾಗಿದೆ.

More in Education

Browse all →