HomeEducation › ‘ದೇಸಿ’ಯ ಉಳಿವು

Cover of ‘ದೇಸಿ’ಯ ಉಳಿವು

‘ದೇಸಿ’ಯ ಉಳಿವು

ಮಂಜುನಾಥ್, ಎಸ್ ವಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಕರ್ನಾಟಕದ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿಗತಿಯನ್ನು ವಿವರಿಸುತ್ತದೆ. ಇಂಗ್ಲೀಷ್ ಮಾಧ್ಯಮದ ಮೋಹ ಹೆಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡದಿದ್ದರೆ ಉಂಟಾಗಬಹುದಾದ ಹಾನಿಯ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಇದಕ್ಕೆ ‘ದೇಸಿ’ ಎಂಬ ಸಂಸ್ಥೆಯ ಹೋರಾಟವನ್ನು ರೂಪಕವಾಗಿ ಕೊಡುವುದರೊಂದಿಗೆ ಲೇಖಕರು ತಮ್ಮ ಅನುಭವವನ್ನು ಉದಾಹರಣೆಯಾಗಿ ನೀಡಿದ್ದಾರೆ. ಅವರ ಅಜ್ಜಿ ಬೆಂಗಳೂರಿನ ಬಳೆಪೇಟೆಯಲ್ಲಿ ಕಾರ್ಮಿಕರ ಮಕ್ಕಳಿಗಾಗಿ ತೆರೆದಿದ್ದ ಕನ್ನಡ ಶಾಲೆ ಮುಚ್ಚಿಹೋದ ಕರುಣ ಕತೆಯ ದೃಷ್ಟಾಂತ ಕೊಟ್ಟಿದ್ದಾರೆ.

More by ಮಂಜುನಾಥ್, ಎಸ್ ವಿ

Browse all →

More in Education

Browse all →