HomeEducation › ದೈಹಿಕ ಶಿಕ್ಷೆಯ ವಿರುದ್ಧ ಸಮರ

Cover of ದೈಹಿಕ ಶಿಕ್ಷೆಯ ವಿರುದ್ಧ ಸಮರ

ದೈಹಿಕ ಶಿಕ್ಷೆಯ ವಿರುದ್ಧ ಸಮರ

ಮಂಜುನಾಥ್, ಎಸ್ ವಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವ ಮೂಲಕ ಶಿಕ್ಷಣದ ಗುಣಮಟ್ಟ ಉತ್ತಮ ಪಡಿಸಬಹುದೆಂಬ ನಂಬಿಕೆ ಪೋಷಕರು ಮತ್ತು ಶಿಕ್ಷಕರಲ್ಲಿ ವ್ಯಾಪಕವಾಗಿದೆ. ಹಿಂದಿನಿಂದಲೂ ಇದಕ್ಕೆ ಸಮಾಜದ ಬೆಂಬಲ ಮತ್ತು ಅನುಮೋದನೆ ಇದೆ. ಆದರೆ ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವುದರಿಂದ ಮಕ್ಕಳ ಘನತೆಗೆ ಅವರು ಕಲಿಯುವ ದಾರಿಗೆ ತೊಡಕಾಗುತ್ತದೆ. ಹಾಗಾಗಿ ಮಕ್ಕಳಿಗೆ ಯಾವುದೇ ರೀತಿಯ ಶಿಕ್ಷೆ ನೀಡಬಾರದು ಅದು ತಪ್ಪು ಎಂದು ಶಿಕ್ಷಣದ ನೀತಿ ನಿರೂಪಣೆಗಳು ಅಧ್ಯಯನಗಳು ತಿಳಿಸಿವೆ. ಈ ಅರಿವು ನಮಗೆ ಇರಬೇಕಾಗುತ್ತದೆ. ಅದರಲ್ಲೂ ದೈಹಿಕ ಶಿಕ್ಷೆ ನೀಡುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸಬಹುದು ಎನ್ನುವ ನಂಬಿಕೆ ಅದು ಉಂಟು ಮಾಡುವ ಪರಿಣಾಮಗಳನ್ನು ಅದರಿಂದಾಗುವ ತಲ್ಲಣಗಳನ್ನು ಶಿಕ್ಷಕ ಗ್ರಹಿಸಬೇಕಾಗುತ್ತದೆ ದೈಹಿಕ ಶಿಕ್ಷೆ ನೀಡುವವರು ಅದೊಂದು ಅನಪೇಕ್ಷಣೀಯ ಕ್ರಮವೆಂದು ಅಂದುಕೊಳ್ಳದಿದ್ದರೆ ಹಾಗೂ ಮಕ್ಕಳಿಗೆ ಕಲಿಸಲು ದೈಹಿಕ ಶಿಕ್ಷೆ ಅನಿವಾರ್ಯ ಎಂಬ ನಂಬಿಕೆ ಪೋಷಕ ಮತ್ತು ಶಿಕ್ಷಕರಲ್ಲಿ ಬಲವಾಗಿದ್ದರೆ ಅದರ ಪರಿಣಾಮಗಳ ಬಗ್ಗೆ ಅವರು ಯಾವತ್ತೂ ಚಿಂತಿಸುವುದಿಲ್ಲ ಆದರೆ ದೈಹಿಕ ಶಿಕ್ಷೆಯಿಂದ ಕಲಿಕೆಯ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನಗಳು ಅದರಲ್ಲೂ ಕಮಲ ಮುಕುಂದ ಅವರ ಅಧ್ಯಯನಗಳು ಏನು ಹೇಳುತ್ತವೆ ಎಂಬುದನ್ನು ಹಾಗೂ ಸಂವಿಧಾನದ ಅಶೋತ್ತರಗಳು ಇದಕ್ಕೆ ಸಂಬಂಧಿಸಿದಂತೆ ಏನು ಹೇಳುತ್ತವೆ ಅದಕ್ಕೆ ಪರಿಹಾರ ಮಾರ್ಗಗಳನ್ನು ಲೇಖನ ಚರ್ಚಿಸುತ್ತದೆ

More by ಮಂಜುನಾಥ್, ಎಸ್ ವಿ

Browse all →

More in Education

Browse all →