ಹೋರಾಡಿ
Full text being prepared
Keep a copy ₹9
About this book
ಕೆಲವೊಮ್ಮೆ ಒಳ್ಳೆಯ ಶಿಕ್ಷಕರಾಗಲು ಬರೀ ಒಳ್ಳೆಯ ತರಬೇತಿ, ಸದುದ್ದೇಶ ಮತ್ತು ಪ್ರಾಮಾಣಿಕತೆಯಷ್ಟೇ ಅಲ್ಲ ಎದೆಗಾರಿಕೆಯೂ ಬೇಕಾಗುತ್ತದೆ. ಉತ್ತರಾಖಂಡದ ಪಂತ್ ನಗರದ ಕೈಗಾರಿಕಾ ಕೇಂದ್ರವಾದ ರುದ್ರಪುರದ ಸರ್ಕಾರೀ ಪ್ರಾಥಮಿಕ ಶಾಲೆಯ ದಿಟ್ಟ ಶಿಕ್ಷಕರ ಬಗ್ಗೆ ಈ ಲೇಖನ ಪರಿಚಯಿಸುತ್ತದೆ. ಸಮಾಜವಿರೋಧೀ ಕೃತ್ಯಗಳೇ ಹೆಚ್ಚಾದ, ಅಂಥ ಕೆಲಸಗಳಿಗೆ ಮಕ್ಕಳನ್ನೇ ಬಳಸಿಕೊಳ್ಳುತ್ತಿದ್ದ ರುದ್ರಪುರದಲ್ಲಿ, ದುಷ್ಕರ್ಮಿಗಳ ಬೆದರಿಕೆಗಳಿಗೆ ಕೂಡ ಸೊಪ್ಪು ಹಾಕದೇ, ಪಾಲಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಸೇರಿಸಿ ಅವರನ್ನು ನೈಜ ಕಾಳಜಿಯಿಂದ ಶಿಕ್ಷಿತರನ್ನಾಗಿಸುತ್ತಿರುವ ಕೃಷ್ಣಕುಮಾರ್ ಶರ್ಮಾ ಮತ್ತು ಕೀರ್ತಿ ನಿಧಿ ಶರ್ಮ ಅವರ ಅಸಾಧಾರಣ ಪ್ರಯತ್ನಗಳ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ. ಅವರು ಶಾಲೆಗೆ ಮೂಲ ಸೌಕರ್ಯಗಳನ್ನು ಒದಗಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಬರುವಂತೆ ಮಾಡಿ, ಶಿಕ್ಷಕರ ಸಂಘವನ್ನು ಸ್ಥಾಪಿಸಿ, ಶಿಕ್ಷಣಕ್ಕೆ ಸಂಬಂಧಿಸಿದ ನಾನಾ ಚಟುವಟಿಕೆಗಳನ್ನು ಹಮ್ಮಿಕೊಂಡು ತಮ್ಮ ಕ್ಷೇತ್ರವನ್ನು ಮೀರಿದ ಸಾಧನೆ ತೋರುತ್ತಿರುವ ಬಗ್ಗೆ ವಿವರಿಸಲಾಗಿದೆ.
More by ಗಿರಿಧರ್, ಎಸ್.
Browse all →ಪ್ರಾಥಮಿಕ ಶಾಲೆಯ ಶಿಕ್ಷಕನಾಗುವುದಕ್ಕಿಂತ ಮುಖ್ಯವಾದದ್ದು ಅಥವಾ ಉತ್ತಮವಾದದ್ದು ಬೇರೇನೂ ಇಲ್ಲ
ಗಿರಿಧರ್, ಎಸ್.
ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ
ಗಿರಿಧರ್, ಎಸ್.
ಈ ಶಾಲೆಯಲ್ಲಿ ಓದಿದವರು ಎಂಜಿನಿಯರ್, ವೈದ್ಯರು, ಪೊಲೀಸ್ ಅಧಿಕಾರಿಗಳು ಹಾಗೂ ಲೆಕ್ಕಿಗರಾಗಿದ್ದಾರೆ
ಗಿರಿಧರ್, ಎಸ್.
ಬಿಡಿ, ಹತ್ತು, ನೂರು , ಸಾವಿರ - ಕರಣಗಣದಿ ರಿಂಗಣ
ಗಿರಿಧರ್, ಎಸ್.
ದಿನವೂ ಕಲಿಯುವುದೇ ಶಿಕ್ಷಕರ ಮುಂದಿರುವ ಸವಾಲು
ಗಿರಿಧರ್, ಎಸ್.
ಮಕ್ಕಳು ಮಾಹಿತಿ ತುಂಬಬೇಕಾದ ಖಾಲಿ ಕೊಡಗಳಲ್ಲ
ಗಿರಿಧರ್, ಎಸ್.
ಮಳೆಗಾಲದಲ್ಲಿ ಈ ಶಿಕ್ಷಕಿ ಸೊಂಟದ ಮಟ್ಟದ ನೀರನ್ನು ದಾಟಿ ಸರಿಯಾದ ಸಮಯಕ್ಕೆ ಶಾಲೆಗೆ ಬರುತಾರೆ
ಗಿರಿಧರ್, ಎಸ್.
ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ
ಗಿರಿಧರ್, ಎಸ್.
More in Education
Browse all →
A Bible History of Baptism
Samuel J. (Samuel John) Baird
Civil Government in the United States Considered with Some Reference to Its Origins
John Fiske
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Children's Rights: A Book of Nursery Logic
Kate Douglas Smith Wiggin · Nora Archibald Smith
The School Book of Forestry
Charles Lathrop Pack
Greek in a Nutshell
James Strong
The Scholemaster
Roger Ascham