HomeEducation › ಮೂವರು ತರುಣ ಶಿಕ್ಷಕರು ಅವರ ಕಾಣ್ಕೆ, ಸಂಕಲ್ಪ, ಉತ್ಸಾಹ ಮತ್ತು ಪರಿಶರ್ಮ

Cover of ಮೂವರು ತರುಣ ಶಿಕ್ಷಕರು ಅವರ ಕಾಣ್ಕೆ, ಸಂಕಲ್ಪ, ಉತ್ಸಾಹ ಮತ್ತು ಪರಿಶರ್ಮ

ಮೂವರು ತರುಣ ಶಿಕ್ಷಕರು ಅವರ ಕಾಣ್ಕೆ, ಸಂಕಲ್ಪ, ಉತ್ಸಾಹ ಮತ್ತು ಪರಿಶರ್ಮ

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy ₹9
About this book
ಕೆಲವೊಮ್ಮೆ ಎಲ್ಲ ಸೌಕರ್ಯಗಳಿದ್ದೂ ಶಾಲೆಯೊಂದು ಸರಿಯಾದ ಶಿಕ್ಷಕರಿಲ್ಲದೇ ಸೊರಗಬಹುದು, ಇನ್ನು ಕೆಲವೊಮ್ಮೆ ಅಷ್ಟೊಂದು ಸೌಕರ್ಯಗಳಿಲ್ಲದೆಯೂ , ಬಾರಿಯ ಶಿಕ್ಷಕರ ಹುಮ್ಮಸ್ಸು ಹಾಗೂ ಚೈತನ್ಯದಿಂದ ಆ ಶಾಲೆಯ ಕೊರತೆಗಳನ್ನು ತುಂಬಿಕೊಡಬಹುದು . ಈ ಲೇಖನವು ಮೂಲಸೌಕರ್ಯಗಳು ಅಷ್ಟಾಗಿ ಇಲ್ಲದ ರಾವ್ತಾದ ಸರ್ಕಾರೀ ಪ್ರಾಥಮಿಕ ಶಾಲೆಯ ಮೂವರು ಅಮೂಲ್ಯ ಶಿಕ್ಷಕ ರತ್ನಗಳ ಬಗ್ಗೆ ವಿವರಿಸುತ್ತದೆ . ಆಣೆಕಟ್ಟು ನಿರ್ಮಾಣದಿಂದ ತಮ್ಮ ಜಾಮೀನು ಕಳೆದುಕೊಂಡು ಸ್ಥಳಾಂತರಗೊಂಡ ಜನರನ್ನುಳ್ಳ ರಾವ್ತಾದಲ್ಲಿ ಕೂಲಿಕಾರರೇ ಹೆಚ್ಚು . ಇವರ ಮಕ್ಕಳಿಗೆ ಕಲಿಕೆಯಲ್ಲಿ ಒಂದು ಚೂರೂ ಚ್ಯುತಿ ಬರದಂತೆ ವಿಭಿನ್ನವಾದ ಸಲಕರಣೆ ಹಾಗೂ ಕಲಿಕಾ ವಿಧಾನಗಳಿಂದ ಕಲಿಸುವ ಶಿಕ್ಷಕರಾದ ಕಾಲೂರಾಮ್ ಯಾದವ್ , ಮನ್ ಸೌರ್ ಬಾಯಿ ಚೌಧರಿ ಹಾಗು ಗೋವಿಂದ್ ಪ್ರಜಾಪತ್ ಅವರ ಅದಮ್ಯ ಹುಮ್ಮಸ್ಸು , ಆಸಕ್ತಿ ಹಾಗೂ ಬದ್ಧತೆಯ ಬಗ್ಗೆ ಲೇಖನ ವಿವರಿಸುತ್ತದೆ .

More by ಗಿರಿಧರ್, ಎಸ್.

Browse all →

More in Education

Browse all →