HomeEducation › ನನ್ನ ವಿದ್ಯಾರ್ಥಿಗಳು ತರ್ಕ ಮತ್ತು ವಿವೇಚನೆಯಿಂದ ಒಂದು ಸಮ ಸಮಾಜದ ಸೌಂದರ್ಯವನ್ನು ಗ್ರಹಿಸುತಾರೆ

Cover of ನನ್ನ ವಿದ್ಯಾರ್ಥಿಗಳು ತರ್ಕ ಮತ್ತು ವಿವೇಚನೆಯಿಂದ ಒಂದು ಸಮ ಸಮಾಜದ ಸೌಂದರ್ಯವನ್ನು ಗ್ರಹಿಸುತಾರೆ

ನನ್ನ ವಿದ್ಯಾರ್ಥಿಗಳು ತರ್ಕ ಮತ್ತು ವಿವೇಚನೆಯಿಂದ ಒಂದು ಸಮ ಸಮಾಜದ ಸೌಂದರ್ಯವನ್ನು ಗ್ರಹಿಸುತಾರೆ

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy ₹9
About this book
ನಿರಂತರ ಅಧ್ಯಯನಶೀಲತೆ ಒಬ್ಬ ಒಳ್ಳೆಯ ಶಿಕ್ಶಕನ ಲಕ್ಶಣ ಎಂಬುದಕ್ಕೆ ಉತ್ತರಕಾಶಿ ಜಿಲ್ಲೆಯ ಸುನಾಲಿಯ ಹಿರಿಯ ಪ್ರಾಥಮಿಕ ಶಾಲೆಯ ಚಂದ್ರಭೂಷಣ್ ಬಿಜ್ಲಾವನ್ ಅವರೇ ಸಾಕ್ಷಿ. ತಮ್ಮ ವಿಭಿನ್ನ ರೀತಿಯ ಕಲಿಕಾ ಸಮಗ್ರಿಗಳ, ಸಂಪನ್ಮೂಲಗಳ ಸಂಗ್ರಹದಿಂದಾಗಿ ಜನಜನಿತರಾಗಿರುವ, ಅದಕ್ಕಾಗಿ ಪ್ರಶಸ್ತಿಗಳನ್ನೂ ಪಡೆದುಕೊಂಡಿರುವ ಇವರು ಮಕ್ಕಳ ಕಲಿಕೆಯ ಅಡಿಪಾಯವನ್ನು ಬಲಪಡಿಸುವ ಮೂಲಕ ಅವರ ಗ್ರಹಿಕೆಯ ಶಕ್ತಿಯನ್ನು ಹೆಚ್ಚಿಸಲು ಆಗುತ್ತದೆ ಎಂದು ಬಲವಾಗಿ ನಂಬಿದವರು. ಶಿಕ್ಷಣದ ಬಗ್ಗೆ ಬದ್ಧತೆ ಇರುವ ಒಬ್ಬ ಶಿಕ್ಷಕ ನಿಂತ ನೀರಾಗದೇ , ಸದಾ ಕ್ರಿಯಾಶೀಲರಾಗಿದ್ದರೆ ಅದು ವಿದ್ಯಾರ್ಥಿಗಳ ಸಾಮರ್ಥ್ಯ , ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಈ ಲೇಖನ ಚೆನ್ನಾಗಿ ವಿವರಿಸುತ್ತದೆ.

More by ಗಿರಿಧರ್, ಎಸ್.

Browse all →

More in Education

Browse all →