HomeEducation › ಮಕ್ಕಳು ಮಾಹಿತಿ ತುಂಬಬೇಕಾದ ಖಾಲಿ ಕೊಡಗಳಲ್ಲ

Cover of ಮಕ್ಕಳು ಮಾಹಿತಿ ತುಂಬಬೇಕಾದ ಖಾಲಿ ಕೊಡಗಳಲ್ಲ

ಮಕ್ಕಳು ಮಾಹಿತಿ ತುಂಬಬೇಕಾದ ಖಾಲಿ ಕೊಡಗಳಲ್ಲ

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy ₹9
About this book
ಒಂದು ಒಳ್ಳೆಯ ಶಾಲೆಯ ಹಿಂದೆ ಒಳ್ಳೆಯ ಶಿಕ್ಷಕರಿರಲೇ ಬೇಕು . ಆದರೆ ಒಂದು ಒಳ್ಳೆಯ ಶಾಲೆಯನ್ನು ಬುಡದಿಂದ ತುದಿಯವರೆಗೂ ಬೆಳೆಸಿ ಪೋಷಿಸಿ ಅದರಲ್ಲಿ ಹಲವಾರು ಮಕ್ಕಳನ್ನು ಭವಿಷ್ಯದ ನಾಗರೀಕರನ್ನಾಗಿ ರೂಪಿಸುವುದು, ಅದು ಅಸಾಧಾರಣ ಶಿಕ್ಷಕರಿಂದ ಮಾತ್ರ ಸಾಧ್ಯ . ಸುರಪುರ ತಾಲೂಕಿನ ಕರಡ್ಕಲ್ ಕ್ಯಾಂಪ್ ನ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶ್ರೀಶೈಲ ಅವರು ಇಂಥ ಶಿಕ್ಷಕರ ಸಾಲಿಗೆ ಸೇರುತ್ತಾರೆ. ಪ್ರತೀ ವರ್ಷವೂ ಈ ಶಾಲೆಯಿಂದ ಮಕ್ಕಳು ಮೊರಾರ್ಜಿ ಶಾಲೆಗೆ ಸೇರ್ಪಡೆಗೊಳ್ಳುತ್ತಾರೆ , ಅದರ ಹಿಂದೆ ಶ್ರೀಶೈಲ ಅವರ ಹಲವಾರು ವರ್ಷಗಳ ಸತತ ಪರಿಶ್ರಮವಿದೆ. ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ಶ್ರೀಶೈಲ ಅವರ ವಿನೂತನ ಕಲಿಕಾ ಕ್ರಮಗಳು ಹಾಗೂ ವಿಭಿನ್ನ ಸಂಘಟನಾ ಸಾಮರ್ಥ್ಯಕ್ಕೆ ತಾವು ಭಾಗವಹಿಸಿದ ಕಾರ್ಯಾಗಾರಗಳೇ ಕಾರಣ ಎನ್ನುವ ಶ್ರೀಶೈಲ ಅವರು ಒಬ್ಬ ಒಳ್ಳೆಯ ಶಿಕ್ಷರ ಅತ್ಯುತ್ತಮ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.

More by ಗಿರಿಧರ್, ಎಸ್.

Browse all →

More in Education

Browse all →