HomeEducation › ಭಿವಂಡಿಯ ವಿದ್ಯುತ್‌ ಮಗ್ಗದಲ್ಲಿ ಕಳೆದುಹೋಗಲಿದ್ದ, ಬೆರಗು ಮೂಡಿಸುವ ಶಿಕ್ಷಕ

Cover of ಭಿವಂಡಿಯ ವಿದ್ಯುತ್‌ ಮಗ್ಗದಲ್ಲಿ ಕಳೆದುಹೋಗಲಿದ್ದ, ಬೆರಗು ಮೂಡಿಸುವ ಶಿಕ್ಷಕ

ಭಿವಂಡಿಯ ವಿದ್ಯುತ್‌ ಮಗ್ಗದಲ್ಲಿ ಕಳೆದುಹೋಗಲಿದ್ದ, ಬೆರಗು ಮೂಡಿಸುವ ಶಿಕ್ಷಕ

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy ₹9
About this book
ಭಿವಂಡಿಯ ವಿದ್ಯುತ್‌ ಮಗ್ಗಗಳಲ್ಲಿ ಹಲವಾರು ವರ್ಷ ಕೆಲಸ ನಿರ್ವಹಿಸಿದ ಶಂಕರ್‌ ಎಂಬುವವರು ಆಕಸ್ಮಿಕವೆಂಬಂತೆ ಶಿಕ್ಷಕ ವೃತ್ತಿಯಲ್ಲಿ ತೊಡಗಿ, ಯಶಸ್ವಿ ಶಿಕ್ಷಕರೆನಿಸಿದ ವೃತ್ತಾಂತವನ್ನು ಇಲ್ಲಿ ವಿವರಿಸಲಾಗಿದೆ. ಕೋಟಿಯಫಲಿಯಲ್ಲಿನ ಹೊಸದಾಗಿ ಆರಂಭಗೊಂಡ ಶಾಲೆಯಲ್ಲಿ ಏಕೈಕ ಶಿಕ್ಷಕರಾಗಿ ನೇಮಕಗೊಳ್ಳುವ ಇವರು, ಶಾಲೆಯ ಸರ್ವಾಂಗೀಣ ಯಶಸ್ಸಿಗೆ ಕಂಕಣಬದ್ಧರಾಗಿ ನಿಲ್ಲುತ್ತಾರೆ. ಗಿರಾಸಿಯಾ ಬುಡಕಟ್ಟಿಗೆ ಸೇರಿದ ಕೋಟಿಯಫಲಿಯ ರೈತ ಸಮುದಾಯ, ಅನಕ್ಷರಸ್ಥರಷ್ಟೇ ಅಲ್ಲದೆ, ಮಕ್ಕಳ ಕನಿಷ್ಠ ಅಗತ್ಯಗಳನ್ನು ಪೂರೈಸಲಾಗದ ಕಡು ಬಡವರು. ದಾನಿಗಳನ್ನು ಸಂಪರ್ಕಿಸುವ ಮೂಲಕ ಮಕ್ಕಳ ಅವ‍ಶ್ಯಕತೆಗಳ ಬಗ್ಗೆ ಶಂಕರ್‌ ಕಾಳಜಿ ವಹಿಸುತ್ತಾರೆ. ಶಾಲೆಯಲ್ಲಿನ ಇವರ ಉಪಕ್ರಮಗಳು ಸಮುದಾಯದ ಗಮನಸೆಳೆದು, ಪೋಷಕರಲ್ಲಿ ವಿಶ್ವಾಸವನ್ನು ಮೂಡಿಸುತ್ತವೆ. ಸಹೋದ್ಯೋಗಿ ಕಮಲೇಶ್‌ರವರ ಸಹಯೋಗದಿಂದಾಗಿ, ಮಕ್ಕಳಿಗೆ ಗುಣಮಟ್ಟದ ಕಲಿಕೆಯು ಲಭ್ಯವಾಗುತ್ತದೆ. ಪ್ರತಿಯೊಂದು ಮಗುವಿನ ಕಲಿಕೆಯ ಮಟ್ಟ ಹಾಗೂ ಸಮಸ್ಯೆಗಳ ದಾಖಲಾತಿಗಳನ್ನು ಸಹ ಇವರು ನಿರ್ವಹಿಸುತ್ತಾರೆ. ಶಾಲೆಯ ಸರ್ವತೋಮುಖ ಬೆಳವಣಿಗೆಯ ಹಿನ್ನೆಲೆಯಲ್ಲಿ ಇವರ ಅಪಾರ ಕರ್ತವ್ಯನಿಷ್ಠೆಯು ಅದ್ವಿತೀಯವಾದುದು..

More by ಗಿರಿಧರ್, ಎಸ್.

Browse all →

More in Education

Browse all →