HomeEducation › ಚಿಂತನಶೀಲ ಅಭ್ಯಾಸಿಗರು: ಜೀವನವನ್ನು ಕಲಿಕೆಗೆ ಅರ್ಪಿಸಿಕೊಂಡವರು

Cover of ಚಿಂತನಶೀಲ ಅಭ್ಯಾಸಿಗರು: ಜೀವನವನ್ನು ಕಲಿಕೆಗೆ ಅರ್ಪಿಸಿಕೊಂಡವರು

ಚಿಂತನಶೀಲ ಅಭ್ಯಾಸಿಗರು: ಜೀವನವನ್ನು ಕಲಿಕೆಗೆ ಅರ್ಪಿಸಿಕೊಂಡವರು

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy ₹9
About this book
ಸಮರ್ಥ ಹಾಗೂ ಚಿಂತನಶೀಲ ಶಿಕ್ಷಕರನ್ನು 'ಚಿಂತನಶೀಲ ಅಭ್ಯಾಸಿಗರು ' ಎಂದು ಸಂಬೋಧಿಸುವ ಈ ಲೇಖನದಲ್ಲಿ ಹೇಗೆ ಸೂಕ್ತ ಮಾರ್ಗದರ್ಶನ ಒದಗಿಸಿದಲ್ಲಿ ಶಿಕ್ಷಕರು ತಮ್ಮ ಬೋಧನಾ ವಿಧಾನವನ್ನು ಸುಧಾರಿಸಿಕೊಂಡು ಉತ್ತಮಗೊಳಿಸಿಕೊಳ್ಳುವ¬¬¬ಲ್ಲಿ ಯಶಸ್ವಿಯಾಗುತ್ತಾರೆ ಎಂಬ ವಿಷಯವನ್ನು ಚರ್ಚಿಸಿದ್ದಾರೆ . ಯಾವುದೇ ಕ್ಷೇತ್ರದಲ್ಲಿ ಪರಿಣತಿ ಹೊಂದಲು ಸ್ವ ಚಿಂತನೆ ಅತ್ಯಗತ್ಯ. ಲೇಖನದಲ್ಲಿ ಅನೇಕ ಸಾಧಾರಣ ಜನರು ಅಸಾಧಾರಣ ಶಿಕ್ಷಕರಾಗಿ ಹೊರಹೊಮ್ಮಿರುವ ಉದಾಹರಣೆಗಳಿವೆ. ಸಾಂಪ್ರದಾಯಿಕ ಶಿಕ್ಷಣ ವಿಧಾನದಿಂದ ಕ್ರಿಯಾಶೀಲ ಶಿಕ್ಷಣ ವಿಧಾನಕ್ಕೆ ಮಾರ್ಪಾಟಾದ ಶಿಕ್ಷಕಿ , ಕಿರಿಯ ಪ್ರಾಥಮಿಕ ದರ್ಜೆಯ ಮಕ್ಕಳಿಗೆ ಹಿರಿಯ ಇಯತ್ತೆಯ ಮಕ್ಕಳಷ್ಟೇ ನಿಷ್ಠೆಯಿಂದ ಪ್ರೀತಿಯಿಂದ ಪಾಠ ಮಾಡಲಿಚ್ಛಿಸುವ ಶಿಕ್ಷಕ , ಇನ್ನು ಹಲವಾರು ಉದಾಹರಣೆಗಳ ಮೂಲಕ ಶಿಕ್ಷಕರು ಕೊಟ್ಟ ಪಾಠವನ್ನು ಮಾಡಿ ಮುಗಿಸುವ ಯಂತ್ರಗಳಲ್ಲ , ಬದಲಾಗಿ ಅವರು ನಿರಂತರವಾಗಿ ವಿಕಸಿತಗೊಳ್ಳುತ್ತಿರುವ 'ಚಿಂತನಶೀಲ ಅಭ್ಯಾಸಿಗರು ' ಎಂಬ ವಿಚಾರಕ್ಕೆ ಲೇಖನ ಒಟ್ಟು ಕೊಡುತ್ತದೆ .

More by ಗಿರಿಧರ್, ಎಸ್.

Browse all →

ಈ ಶಾಲೆಯಲ್ಲಿ ಓದಿದವರು ಎಂಜಿನಿಯರ್‌, ವೈದ್ಯರು, ಪೊಲೀಸ್‌ ಅಧಿಕಾರಿಗಳು ಹಾಗೂ ಲೆಕ್ಕಿಗರಾಗಿದ್ದಾರೆ

ಗಿರಿಧರ್, ಎಸ್.

ಹೋರಾಡಿ

ಗಿರಿಧರ್, ಎಸ್.

ಪ್ರಾಥಮಿಕ ಶಾಲೆಯ ಶಿಕ್ಷಕನಾಗುವುದಕ್ಕಿಂತ ಮುಖ್ಯವಾದದ್ದು ಅಥವಾ ಉತ್ತಮವಾದದ್ದು ಬೇರೇನೂ ಇಲ್ಲ

ಗಿರಿಧರ್, ಎಸ್.

ಬಿಡಿ, ಹತ್ತು, ನೂರು , ಸಾವಿರ - ಕರಣಗಣದಿ ರಿಂಗಣ

ಗಿರಿಧರ್, ಎಸ್.

ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸಿಗದಿದ್ದರೆ ನಾನು ಶಾಲೆಯನ್ನೇ ಬಿಡುವೆ

ಗಿರಿಧರ್, ಎಸ್.

ದಿನವೂ ಕಲಿಯುವುದೇ ಶಿಕ್ಷಕರ ಮುಂದಿರುವ ಸವಾಲು

ಗಿರಿಧರ್, ಎಸ್.

ಮಳೆಗಾಲದಲ್ಲಿ ಈ ಶಿಕ್ಷಕಿ ಸೊಂಟದ ಮಟ್ಟದ ನೀರನ್ನು ದಾಟಿ ಸರಿಯಾದ ಸಮಯಕ್ಕೆ ಶಾಲೆಗೆ ಬರುತಾರೆ

ಗಿರಿಧರ್, ಎಸ್.

ನಮ್ಮ ಶಾಲೆಗೆ ಬರುವ ಮಕ್ಕಳು ನಿಜಕ್ಕೂ ದುರ್ಬಲರು. ಶಿಕ್ಷಕರು ಮಾತ್ರ ಅವರಿಗೆ ಸಹಾಯ ಮಾಡಬಹುದು

ಗಿರಿಧರ್, ಎಸ್.

More in Education

Browse all →